Sri-Parpancha

Come and fall in the creative world of words. This blog will be all about dear ones, inspirational engines, who are/were engineering the track of my life.

Friday, March 6, 2026

ಅಪರಿಮಿತವಾದ ಮಂದ"ಸ್ಮಿತ"ದ ಉತ್ಸಾಹದ ಹತ್ತನೇ ದಿನದ ಪಯಣ

›
ಬಾನಿನಲ್ಲಿ ಚಂದಿರ ನಗುತ್ತಿದ್ದ.. ಸಂಕಷ್ಟ ಚೌತಿಯ ದಿನ ತನ್ನ ಸಹೋದರಿಯರು ಕಟ್ಟುಪವಾಸ ಮಾಡಿದರೂ ಸಹೋದರಿಯ ನೆನಪಲ್ಲಿ ಮಾತು ಸಾಗಿತ್ತು.. ಕುಮುದ ಹಾಗೆ ಮಾತಾಡುತ್ತಿದ್ದಳು, ...
2 comments:
Thursday, February 26, 2026

ಅಪರಿಮಿತವಾದ ಮಂದ"ಸ್ಮಿತ"ದ ಉತ್ಸಾಹದ ಮೊದಲ ದಿನದ ಪಯಣ

›
ವಿಷಯ ಗೊತ್ತಾಯಿತು ...ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಂಡು ಮನೆ ಬಿಡುವಾಗ ನಾ ನಂಬಿದ ಇಷ್ಟದೈವಗಳಿಗೆ ನಮಸ್ಕಾರ ಸಲ್ಲಿಸಿ.. ಇವಳು ಅನುಸರಿಸುತ್ತಿರುವ ಅಜ್ಜನ ಚಿತ್ರಕ್ಕೆ ನಮಿ...
10 comments:
Sunday, February 8, 2026

ಯಾತ್ರೆ ....ಅಂತಿಮವೋ...ಆರಂಭವೋ

›
ಚಿತಾಗಾರದ ಒಳಗೆ ಕಾಲಿಟ್ಟೆ... ಅಲ್ಲಿನ ಸಿಬ್ಬಂದಿ ಚಿತಾಗಾರದ ಬಾಗಿಲು ತೆರೆದರು.. ಛಾವಣಿಯ ಸಣ್ಣ ಕಿಂಡಿಯಿಂದ ಬೆಳಕಿನ ಕೋಲು ಕಾಣಿಸಿತು..ಆ ಬೆಳಕಿನ ಕೋಲಿನಲ್ಲಿ ಕೆಲವು ಕಣಗ...
4 comments:
Thursday, October 30, 2025

ವಿವಾಆ... .. Beautiful moments Spent!!!

›
 ಶ್ರೀ ನಾನು ಬರೋಕೆ ಆಗೋಲ್ಲ.. ಫೋಟೋಗಳನ್ನು ಕಳಿಸಿ  ಈ ಅದ್ಭುತ ಕ್ಷಣಗಳನ್ನು ಮಿಸ್ ಖಂಡಿತ ಮಿಸ್ ಮಾಡ್ಕೋತಾ ಇದ್ದೀನಿ ಅಂತ ನನ್ನ ಮುದ್ದು ತಂಗಿ ಪಾಪೆ ಕಳಿಸಿದ ವಾಟ್ಸಾಪ್ ಸ...
Saturday, August 23, 2025

ಬೆಂದರೆ ಬೇಂದ್ರೆ ... ಅನುಭವ

›
ಜಿ ಕೆ ವೆಂಕಟೇಶ್ ಕರುನಾಡಿನ ದೊಡ್ಡ ಸಂಗೀತ ನಿರ್ದೇಶಕರು.. ಅವರೊಂದು ಕಾರ್ಯಕ್ರಮದಲ್ಲಿ ಹೇಳುತ್ತಿದ್ದರು ಕರುನಾಡು ನನ್ನನ್ನು ಯಾವತ್ತೂ ಮರೆಯೋದಿಲ್ಲ.. ಯಾಕೆ ಅಂದರೆ ...
8 comments:
Thursday, July 31, 2025

ಕೊರವಂಗಲದ ಡಿಂಡಿಮ ಕವಿ

›
 ಭೋಜರಾಜನ ಆಸ್ಥಾನ  ಕಾಳಿದಾಸ ಕವಿ  ಡಿಂಡಿಮ ಕವಿ  ಕಮಲೆ ಕಮಲೋತ್ಪತ್ತಿಹಿ  ಡಿಂಡಿಮ  ಇದೆಲ್ಲ ಎಲ್ಲರಿಗೂ ತಿಳಿದ ವಿಷಯ ಅದರಲ್ಲೂ ಅಣ್ಣಾವ್ರ ಕವಿರತ್ನ ಕಾಳಿದಾಸ ಚಿತ್ರ ನೋಡದ...
4 comments:
Monday, July 28, 2025

ಸಡಗರದಿಂದ ಗಗನದ ಅಂಚಿಂದ .... !

›
ಅಣ್ಣ ಪದೇ ಪದೇ ತಮ್ಮ ಸ್ಟೀಲ್ ಕೇಸ್ ವಾಚ್ ನೋಡುತ್ತಿದ್ದರು.. ಸದಾ ತಮ್ಮ ಭಾವಗಳನ್ನು ಮನದೊಳಗೆ ಇಟ್ಟುಕೊಂಡು ಖುಷಿ ಪಡುವ ಅಣ್ಣನ ಸ್ವಭಾವವನ್ನು ಸರಿಯಾಗಿ ಅರಿತಿದ್ದ ಅಮ್ಮ ಅ...
›
Home
View web version

About Me

My photo
Srikanth Manjunath
Bangalore, Karnataka, India
View my complete profile
Powered by Blogger.