tag:blogger.com,1999:blog-2086926800529321613.post7437656523453577158..comments2024-03-27T20:19:41.857+05:30Comments on Sri-Parpancha: ಅನುಗ್ರಹ ಸದನದಲ್ಲಿ ಸಂತಸದ ಕ್ಷಣಗಳುSrikanth Manjunathhttp://www.blogger.com/profile/04152086368173454221noreply@blogger.comBlogger18125tag:blogger.com,1999:blog-2086926800529321613.post-67787463468133645622013-07-23T10:38:50.325+05:302013-07-23T10:38:50.325+05:30Dhanyavaadgalu akkayya...sundara pratikriyege...he...Dhanyavaadgalu akkayya...sundara pratikriyege...hego nimma comment ge reply maadodu miss aagi bittide...kshame irali..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-12965249455610488512012-11-19T19:13:53.121+05:302012-11-19T19:13:53.121+05:30ನಿಮ್ಮ ಶುಭ ಹಾರೈಕೆಗೆ ಹಾಗೂ ಪ್ರತಿಕ್ರಿಯೆಗೆ ನನ್ನ ಕುಟುಂಬ...ನಿಮ್ಮ ಶುಭ ಹಾರೈಕೆಗೆ ಹಾಗೂ ಪ್ರತಿಕ್ರಿಯೆಗೆ ನನ್ನ ಕುಟುಂಬದ ಪರವಾಗಿ ಧನ್ಯವಾದಗಳು ಸ್ವರ್ಣ ಮೇಡಂ. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-43992706943315314282012-11-19T15:20:24.913+05:302012-11-19T15:20:24.913+05:30ನನಗೂ ಗಾಡಿ ಹೊಡಿಯೋದು ಅಂದ್ರೆ ಭಯ.
ನಿಮ್ಮ ಕುಟುಂಬವನ್ನು ನೋ...ನನಗೂ ಗಾಡಿ ಹೊಡಿಯೋದು ಅಂದ್ರೆ ಭಯ.<br />ನಿಮ್ಮ ಕುಟುಂಬವನ್ನು ನೋಡಿದಾಗ ಖುಷಿಯಾಗತ್ತೆ.<br />ಹೀಗೆ ಇರಿ, ಹೆಚ್ಚಿನ ಅನುಗ್ರಹ ನಿಮ್ಮದಾಗಲಿ.Swarnahttps://www.blogger.com/profile/07755878001911618838noreply@blogger.comtag:blogger.com,1999:blog-2086926800529321613.post-4988163625503101832012-11-16T16:29:14.715+05:302012-11-16T16:29:14.715+05:30ಧನ್ಯವಾದಗಳು ವೈಶು..ಮೊದಲ ಬಾರಿಗೆ ನನ್ನ ಬ್ಲಾಗ್ ಲೋಕದಲ್ಲಿ ...ಧನ್ಯವಾದಗಳು ವೈಶು..ಮೊದಲ ಬಾರಿಗೆ ನನ್ನ ಬ್ಲಾಗ್ ಲೋಕದಲ್ಲಿ ನಿಮ್ಮ ಪ್ರತಿಕ್ರಿಯೆ ಸಂತಸ ತಂದಿತು..ನಿಮ್ಮ ಹಾರೈಕೆಗೆ ನನ್ನ ನಮನಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-21112755120632337402012-11-16T14:27:29.514+05:302012-11-16T14:27:29.514+05:30ಚೆಂದದ ಬರಹ ಭೈಯ ....ಹೊಸ ಗಾಡಿಯ ಮೇಲೆ ಮೂಡಿರುವ ಗಣಪನ ಚಿತ್...ಚೆಂದದ ಬರಹ ಭೈಯ ....ಹೊಸ ಗಾಡಿಯ ಮೇಲೆ ಮೂಡಿರುವ ಗಣಪನ ಚಿತ್ರ ಮುದ್ದಾಗಿದೆ.ಹೀಗೆ ಸದಾ ಅರಳುತಿರಲಿ ನಿಮ್ಮೆಲ್ಲರ ಬಾಂಧವ್ಯ. vaishuhttps://www.blogger.com/profile/06387615682962606797noreply@blogger.comtag:blogger.com,1999:blog-2086926800529321613.post-5986243972248242752012-11-16T09:00:10.731+05:302012-11-16T09:00:10.731+05:30ಬದರಿ ಸರ್ ತುಂಬು ಹೃದಯದ ಹಾರೈಕೆಗಳಿಗೆ ಧನ್ಯವಾದಗಳು, ತುಂಬಾ...ಬದರಿ ಸರ್ ತುಂಬು ಹೃದಯದ ಹಾರೈಕೆಗಳಿಗೆ ಧನ್ಯವಾದಗಳು, ತುಂಬಾ ಸುಂದರ ನಿಮ್ಮ ಮಾತುಗಳು..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-10321636438596048392012-11-16T08:59:08.377+05:302012-11-16T08:59:08.377+05:30ಧನ್ಯವಾದಗಳು ಸಹೋದರಿ...ಮಗುವನ್ನು ಹೇಗೆ ಕರೆದರೂ ಅದು ತಿರುಗ...ಧನ್ಯವಾದಗಳು ಸಹೋದರಿ...ಮಗುವನ್ನು ಹೇಗೆ ಕರೆದರೂ ಅದು ತಿರುಗಿ ನೋಡುತ್ತದೆ..<br />ನಿಮ್ಮ ಸುಂದರ ಅನಿಸಿಕೆಗೆ, ಹಾರೈಕೆಗೆ ನಮ್ಮ ಕುಟುಂಬದ ಪರವಾಗಿ ಧನ್ಯವಾದಗಳುSrikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-44638642741697052332012-11-16T08:00:33.531+05:302012-11-16T08:00:33.531+05:30ಇಂತಹ ಹೊಸ ಹೊಸ ಸಂಭ್ರಮಗಳು ನಿಮ್ಮ ಕುಟುಂಬದ ದಿನ ನಿತ್ಯದ ಅಚ...ಇಂತಹ ಹೊಸ ಹೊಸ ಸಂಭ್ರಮಗಳು ನಿಮ್ಮ ಕುಟುಂಬದ ದಿನ ನಿತ್ಯದ ಅಚ್ಚರಿಗಳಾಗಲಿ.<br /><br />ಸುಮ್ಮನೆ ತುಟಿ ತೆರೆದರೂ ಅದು ನಗುವಿನ ಹೂ ಬಿರಿದಂತಾಗಲಿ.<br /><br />ಖುಷಿಯಷ್ಟೇ ನಿಮ್ಮಲ್ಲಿ ತುಂಬಲಿ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2086926800529321613.post-47787313303989827772012-11-15T19:18:14.586+05:302012-11-15T19:18:14.586+05:30ನಾನಂತು ನಿಮ್ಮನ್ನು ಶ್ರೀಕಾಂತ್ ಅಂತಾನೆ ಕರಿತೆನೆ..... ನಿಮ...ನಾನಂತು ನಿಮ್ಮನ್ನು ಶ್ರೀಕಾಂತ್ ಅಂತಾನೆ ಕರಿತೆನೆ..... ನಿಮ್ಮ ಮನೆಗೆ ಹೊಸ ಗಾಡಿ ಬಂದಿದೆ...ನಿಜ...ಅದು ನನ್ನ ಮನೆಗೆ ಬಂದಷ್ಟೇ ಸಂತಸ...ಅಕ್ಕನಿಗೆ ಹೊಸ ಗಾಡಿಯ ಸವಾರಿ ಮುದ ನೀಡಲಿ... ಪ್ರೀತಿಯಿಂದ ಸುದೀಪ... :)Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2086926800529321613.post-20846982072809960932012-11-15T17:54:36.780+05:302012-11-15T17:54:36.780+05:30ಚಿಕ್ಕಪ್ಪ.ನಿಮ್ಮ ಪ್ರತಿಕ್ರಿಯೆಗಳು ಯಾವಾಗಲು ವಿಶೇಷವೆನಿಸುತ...ಚಿಕ್ಕಪ್ಪ.ನಿಮ್ಮ ಪ್ರತಿಕ್ರಿಯೆಗಳು ಯಾವಾಗಲು ವಿಶೇಷವೆನಿಸುತ್ತದೆ.ಮತ್ತು ಸೊಗಸಾಗಿರುತ್ತದೆ.ಧನ್ಯವಾದಗಳು ಸುಂದರ ವಿವರಣೆಗೆ ಹಾಗು ಹಾರೈಕೆಗೆ..ಅಪ್ಪ ಬೆಳೆಸಿದ ಈ ಘಟದಲ್ಲಿ ಇನ್ನು ಏನೇನು ಭಾವಗಳು ಇವೆಯೋ ಅರಿಯದು..ಅರಿವಿಗೆ ಬಂದದ್ದನ್ನು ಇಳಿಸುತಿದ್ದೇನೆ.. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-34369864390438963682012-11-15T17:52:12.388+05:302012-11-15T17:52:12.388+05:30ಸುಷ್ಮಾ ಪುಟ್ಟಿ..ಎಂತಹ ಚಂದದ ಮಾತುಗಳು..ಖುಷಿಯಾಗುತ್ತದೆ ಇಂ...ಸುಷ್ಮಾ ಪುಟ್ಟಿ..ಎಂತಹ ಚಂದದ ಮಾತುಗಳು..ಖುಷಿಯಾಗುತ್ತದೆ ಇಂತಹ ತುಂಬು ಕುಟುಂಬದಲ್ಲಿ ಇರಲು. ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-80223138248053532462012-11-15T17:50:55.501+05:302012-11-15T17:50:55.501+05:30ಸಂಬಂಧಗಳು ಬೆಸೆಯುವ ಅನುಬಂಧ...ಯಾವಾಗಲು ಸುಂದರ..ಆ ತುಂಬು ಕ...ಸಂಬಂಧಗಳು ಬೆಸೆಯುವ ಅನುಬಂಧ...ಯಾವಾಗಲು ಸುಂದರ..ಆ ತುಂಬು ಕುಟುಂಬದ ಭಾವನೆಯನ್ನು ಬಿತ್ತಿದವರು ನಮ್ಮ ತಾತ.ಅದನ್ನ ನಮ್ಮ ಅಪ್ಪ ನಮ್ಮಲ್ಲಿ ಬೆಳೆಸಿದರು..ಅದು ಮರವಾಗಿ ನಿಲ್ಲಲು ಸಹಕರಿಸುತ್ತಿದೆ.ತುಂಬು ಹೃದಯದ ನಿಮ್ಮ ಅಭಿಮಾನ ಪೂರ್ವಕ ಹಾರೈಕೆಗೆ ನಾನು ಸದಾ ಚಿರಋಣಿ..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-22548672192744847882012-11-15T17:48:50.719+05:302012-11-15T17:48:50.719+05:30ಅಜಾದ್ ಸರ್.ಸುಂದರ ಪ್ರತಿಕ್ರಿಯೆ.ನನ್ನ ಜೀವನವನ್ನು ಈ ಮಟ್ಟದ...ಅಜಾದ್ ಸರ್.ಸುಂದರ ಪ್ರತಿಕ್ರಿಯೆ.ನನ್ನ ಜೀವನವನ್ನು ಈ ಮಟ್ಟದಲ್ಲಿ ನಿಲ್ಲಿಸಲು ನನ್ನ ಅಕ್ಕನ ಪಾಲೂ ತುಂಬಾ ಇದೆ.ಆ ಕೃತಜ್ಞತೆ ಹೊಮ್ಮಿಸಲು ಕಾಯುತಿದ್ದೆ.ಕ್ಷಣಗಳು ಬಂದವು..ಧನ್ಯ್ವವಾದಗಳು ನಿಮ್ಮ ಹಾರೈಕೆಗೆSrikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-24983254856545258042012-11-15T16:20:30.331+05:302012-11-15T16:20:30.331+05:30ಆತ್ಮೀಯ ಶ್ರೀಕಾಂತ,
ಮನೆಯಲ್ಲಿ ಸಂಭ್ರಮ ಪಡಲು ಮನಸ...ಆತ್ಮೀಯ ಶ್ರೀಕಾಂತ,<br /> ಮನೆಯಲ್ಲಿ ಸಂಭ್ರಮ ಪಡಲು ಮನಸ್ಸು ಬೇಕು ಅಷ್ಟೇ! ಕಾರಣಗಳು ಕೇವಲ ನೆವ. ನಿನ್ನ ಪ್ರತಿ ಲೇಖನ ಓದುವಾಗಲು ನನಗನಿಸುವ ಭಾವನೆ ಇದು. ಕೆಲವರಿಗೆ ಎಷ್ಟೇ ಸಂತೋಷವಿದ್ದರು ಹಂಚಿಕೊಳ್ಳಲು ಅರಿಯದ ಜಿಪುಣರು. ಆದರೆ ನೀನೇ ಬೇರೆ, ನಿನ್ನ ಸ್ಟೈಲೇ ಬೇರೆ. ಉತ್ತಮವಾದ ಭಾವನೆಗಳೊಡನೆ, ಚಿತ್ರಗಳನ್ನು ಸೇರಿಸಿ ರಸಾನುಭವ ನೀಡುವುದರಲ್ಲಿ ಎತ್ತಿದ ಕೈ. <br /> ಉತ್ತಮ ನಿರೂಪಣೆ.Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-2086926800529321613.post-76610552617127246802012-11-15T16:12:54.231+05:302012-11-15T16:12:54.231+05:30ಚಂದದ ಬರಹ ಅಣ್ಣಯ್ಯ...
ತುಂಬು ಕುಟುಂಬದ ಚಂದವೇ ಚಂದ.. ಇಂತಹ...ಚಂದದ ಬರಹ ಅಣ್ಣಯ್ಯ...<br />ತುಂಬು ಕುಟುಂಬದ ಚಂದವೇ ಚಂದ.. ಇಂತಹ ಹೊತ್ತಿನಲ್ಲಿ ಮಾರ್ಗದರ್ಶಿಯಾಗಿರೋ ಅಪ್ಪನ ಮಾತುಗಳು ಮತ್ತು ಆಶೀರ್ವಾದ.. ನಿಮ್ಮ ಸಂಸಾರ ನೋಡಿದಾಗ ಬಹಳ ಖುಷಿಯಾಗುತ್ತದೆ..<br /><br />ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-2086926800529321613.post-67248264174653466632012-11-14T20:16:17.921+05:302012-11-14T20:16:17.921+05:30ಒಂದು ಹೃದಯ ಸ್ಪರ್ಶಿ ಲೇಖನ. ಕುಟುಂಬದಲ್ಲಿ ಸಂಬಂಧಗಳ ಮಹತ್ವ ...ಒಂದು ಹೃದಯ ಸ್ಪರ್ಶಿ ಲೇಖನ. ಕುಟುಂಬದಲ್ಲಿ ಸಂಬಂಧಗಳ ಮಹತ್ವ ತಿಳಿಸುವ ನಿಮ್ಮ ಲೇಖನ ಓದಲು ಖುಷಿಯಾಗುತ್ತೆ.ಮುಂದಿನ ಪೀಳಿಗೆಗೂ ತನ್ನ ಸುತ್ತ ಇರುವ ಸಂಬಂಧಗಳ ಪರಿಚಯವಾಗುತ್ತೆ. ದೊಡ್ಡ ನಗರಗಳಲ್ಲಿ ಇಂತಹ ದೃಶ್ಯಗಳು ಸಿಗುವುದು ಅಪರೂಪ , ಥ್ಯಾಂಕ್ಸ್ ಶ್ರೀಕಾಂತ್.<br /> ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ] balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-2086926800529321613.post-3433550449974939312012-11-14T16:05:47.053+05:302012-11-14T16:05:47.053+05:30ಅಕ್ಕ ತಾಯಿ ಸಮಾನ... ಅವರ ಸ್ಥೈರ್ಯ ನಿಜಕ್ಕೊ ಮೆಚ್ಚಬೇಕು.. ...ಅಕ್ಕ ತಾಯಿ ಸಮಾನ... ಅವರ ಸ್ಥೈರ್ಯ ನಿಜಕ್ಕೊ ಮೆಚ್ಚಬೇಕು.. ಅಪ್ಪನ ನೆನಪಲ್ಲಿ ಹೊಸ ವಸ್ತು ಮನೆ ಅಲಂಕರಿಸಿದೆ ಶುಭವಾಗಲಿಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-2086926800529321613.post-42891554664277289802012-11-14T14:56:21.694+05:302012-11-14T14:56:21.694+05:30ಅಕ್ಕ - ತಂದೆ ತಾಯಿ ಇದ್ದರೂ ಒಂದು ವಿಶೇಷ ಸ್ಥಾನಕ್ಕೆ ಹಕ್ಕು...ಅಕ್ಕ - ತಂದೆ ತಾಯಿ ಇದ್ದರೂ ಒಂದು ವಿಶೇಷ ಸ್ಥಾನಕ್ಕೆ ಹಕ್ಕುದಾರಳು ಎಂದು ಮೊನ್ನೆ ನಮ್ಮಲ್ಲಿಗೆ ಬಂದು ಕುವೈತ್ ಕನ್ನಡ ಕೂಟದ ರಾಜ್ಯ್ಯೋತ್ಸವ ಉದ್ಘಾಟನಾ ಭಾಷಣ ಮಾಡಿದ ಡಾ. ನಾರಾಯಣ ಮೂರ್ತಿಯವರ ಮಾತು ನೆನಪಾಯಿತು ನಿಮ್ಮ ಲೇಖನ ನೋಡಿ... ನಿಮ್ಮೆಲ್ಲರಿಗೂ ಮತ್ತೊಮ್ಮೆ ಶುಭಹಾರೈಕೆಗಳು ಶ್ರೀಮನ್..ಜಲನಯನhttps://www.blogger.com/profile/14261872030690071378noreply@blogger.com