tag:blogger.com,1999:blog-2086926800529321613.post8014273030450895384..comments2024-03-27T20:19:41.857+05:30Comments on Sri-Parpancha: ಅಪ್ಪಾ..... you will win!!!Srikanth Manjunathhttp://www.blogger.com/profile/04152086368173454221noreply@blogger.comBlogger26125tag:blogger.com,1999:blog-2086926800529321613.post-48134472413253224562013-09-07T09:16:56.561+05:302013-09-07T09:16:56.561+05:30ಧನ್ಯವಾದಗಳು ವಿನಾಯಕ್ ತಲೆಗೆ ಹೊಳೆಯುತ್ತದೆ ಬರೆಸುತ್ತದೆ ಎಲ...ಧನ್ಯವಾದಗಳು ವಿನಾಯಕ್ ತಲೆಗೆ ಹೊಳೆಯುತ್ತದೆ ಬರೆಸುತ್ತದೆ ಎಲ್ಲ ದೇವರ ಆಟ!Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-86490793015673992012013-09-07T09:14:31.192+05:302013-09-07T09:14:31.192+05:30Thank you Umesh Sir for reading it and appreciatin...Thank you Umesh Sir for reading it and appreciating it.Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-99211930873351882013-09-07T09:10:09.469+05:302013-09-07T09:10:09.469+05:30ಮಕ್ಕಳಿಗೆ ನಾವು ಕೊಡುವ ಸಂಸ್ಕಾರ ಮುಂದಿನ ಪೀಳಿಗೆಯನ್ನು ಬೆಳ...ಮಕ್ಕಳಿಗೆ ನಾವು ಕೊಡುವ ಸಂಸ್ಕಾರ ಮುಂದಿನ ಪೀಳಿಗೆಯನ್ನು ಬೆಳೆಸುತ್ತದೆ ಎನ್ನುವ ಮಾತು ಅಕ್ಷರಶಃ ನಿಜ. ಸುಂದರ ಪ್ರತಿಕ್ರಿಯೆಗೆ ಧನ್ಯೋಸ್ಮಿ ಶಿವೂ ಸರ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-406039719836658682013-09-07T09:03:41.559+05:302013-09-07T09:03:41.559+05:30ಧನ್ಯವಾದಗಳು ಪ್ರಕಾಶಣ್ಣ .. ಈ ಸ್ನೇಹ ತಂತುಗಳೇ ಹೀಗೆ ಎಲ್ಲಿ...ಧನ್ಯವಾದಗಳು ಪ್ರಕಾಶಣ್ಣ .. ಈ ಸ್ನೇಹ ತಂತುಗಳೇ ಹೀಗೆ ಎಲ್ಲಿಂದಲೋ ಬಂದು ಬೆಸೆದು ಬಿಡುತ್ತದೆ.. ಸುಂದರ ಪ್ರತಿಕ್ರಿಯೆ ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-68208241866782909652013-09-07T09:01:50.329+05:302013-09-07T09:01:50.329+05:30ನಿಮ್ಮ ಮಾತು ನಿಜ.. ಸಮಸ್ಯೆಗೆ ಸಮಸ್ಯೆ ಕೊಟ್ಟರೆ ಅದರ ಪಾಡಿಗ...ನಿಮ್ಮ ಮಾತು ನಿಜ.. ಸಮಸ್ಯೆಗೆ ಸಮಸ್ಯೆ ಕೊಟ್ಟರೆ ಅದರ ಪಾಡಿಗೆ ಅದು ಇರುತ್ತದೆ. ನಗುವ ಕಳೆದುಕೊಂಡವ ಮೊಗವ ಕಳೆದುಕೊಂಡ ಹಾಗೆ. ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು ಸರ್ <br />Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-46371523263308323062013-09-07T09:00:37.708+05:302013-09-07T09:00:37.708+05:30ಯೋಚನೆಗಳು ಬಂದಾಗ ಅಕ್ಷರ ರೂಪ ತಾಳಿಬಿಡುತ್ತದೆ.. ಹಃ ಸುಂದರ ...ಯೋಚನೆಗಳು ಬಂದಾಗ ಅಕ್ಷರ ರೂಪ ತಾಳಿಬಿಡುತ್ತದೆ.. ಹಃ ಸುಂದರ ಪ್ರತಿಕ್ರಿಯೆ ಪ್ರಶಸ್ತಿ ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-86617575237854560192013-09-07T08:59:38.887+05:302013-09-07T08:59:38.887+05:30ಬರೆದ ಪದಗಳು ನಾಲ್ಕೇ ಆದರೂ ಅದು ಸಾರುವ ಭಾವನೆ ಸಾವಿರಾರು ಧನ...ಬರೆದ ಪದಗಳು ನಾಲ್ಕೇ ಆದರೂ ಅದು ಸಾರುವ ಭಾವನೆ ಸಾವಿರಾರು ಧನ್ಯವಾದಗಳು ಎಸ್ ಪಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-84380962963701540562013-09-07T08:56:17.263+05:302013-09-07T08:56:17.263+05:30Thank you Maguve for reading and appreciating!Thank you Maguve for reading and appreciating!Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-30244656500975414542013-09-05T19:27:46.843+05:302013-09-05T19:27:46.843+05:30soooper shrikanth Ji
soooper shrikanth Ji<br />UMESH VASHIST H K.https://www.blogger.com/profile/10076207290904955253noreply@blogger.comtag:blogger.com,1999:blog-2086926800529321613.post-83958056801348550412013-09-05T16:48:30.957+05:302013-09-05T16:48:30.957+05:30ಶ್ರೀಕಾಂತ್ ಸರ್,
ಕತೆಯನ್ನು ಓದಿದೆ...ಸ್ವಲ್ಪ ವಿಭಿನ್ನವಾಗಿ...ಶ್ರೀಕಾಂತ್ ಸರ್,<br />ಕತೆಯನ್ನು ಓದಿದೆ...ಸ್ವಲ್ಪ ವಿಭಿನ್ನವಾಗಿ ಅದರಲ್ಲೂ ಉಲ್ಟಾ ಕಾನ್ಸೆಪ್ಟ್[ಬೇತಾಳನ ಬದಲು ವಿಕ್ರಮ ಕತೆ ಹೇಳುವುದು]ಪ್ರಯತ್ನ ತುಂಬಾ ಚೆನ್ನಾಗಿದೆ. ನಗುವೆನ್ನುವುದು ಬದುಕಿನಲ್ಲಿ ಎಷ್ಟು ಮುಖ್ಯ ಮತ್ತು ಸಮಸ್ಯೆಗಳನ್ನು ಸವಾಲುಗಳಾಗಿ ಸ್ವೀಕರಿಸಿದಾಗ ಸಿಗುವ ಗೆಲುವು, ಪ್ರೀತಿನೋ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ...ಕೊನೆಯಲ್ಲಿ ಅದು ನಿಜಕ್ಕೂ ಸತ್ಯವೆನಿಸುತ್ತದೆ...<br />ಮಗುವಿಗೆ ಕತೆಯೇಳುವ ರೀತಿ ಮರೆಯುತ್ತಿರುವ ಈ ಕಾಲದಲ್ಲಿ ಮತ್ತೆ ಈ ಕತೆಯ ಮೂಲಕ ನೆನಪಿಸಿದ್ದೀರಿ...<br />ಉತ್ತಮ ಪ್ರಯತ್ನಕ್ಕೆ ಅಭಿನಂದನೆಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-2086926800529321613.post-56974762991688465112013-09-05T08:15:44.727+05:302013-09-05T08:15:44.727+05:30ಶ್ರೀಕಾಂತೂ..
ನಿಮ್ಮ ಕಾಲರ್ ಟ್ಯೂನಿನ ಹಾಡಿನಷ್ಟು ಸೊಗಸಾಗಿದ...ಶ್ರೀಕಾಂತೂ..<br />ನಿಮ್ಮ ಕಾಲರ್ ಟ್ಯೂನಿನ ಹಾಡಿನಷ್ಟು ಸೊಗಸಾಗಿದೆ ಈ ಕಥೆ..<br />ಚಂದದ ಕಥೆ ಹೆಣೆದಿದ್ದೀರಿ.. <br /><br />ತಮಾಷೆಯಾಗಿ ಹೋಗುತ್ತ..<br />ಕೊನೆಯಲ್ಲಿ ಹೇಳುವ ನೀತಿ ಮನತಟ್ಟಿತು... ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2086926800529321613.post-63218577925287189652013-09-01T10:51:14.864+05:302013-09-01T10:51:14.864+05:30ಅದ್ಭುತ ಕಥನಕ ! ನಗುವೆ ಸ್ವರ್ಗ, ಅಳುವೆ ನರಕ ಎಂಬುದ ಜೀವನ ಸ...ಅದ್ಭುತ ಕಥನಕ ! ನಗುವೆ ಸ್ವರ್ಗ, ಅಳುವೆ ನರಕ ಎಂಬುದ ಜೀವನ ಸತ್ಯವ ಚೆನ್ನಾಗಿ ಅರ್ಥ ಮಾಡಿಕೊಂಡರೆ ಬಾಳು ಬಂಗಾರವೇ ಸರಿ. ಸಮಸ್ಯೆಗಳ ಇದೂ ಒಂದು ಸಮಸ್ಯೆಯೇ ಎಂದು ತಿಳಿದು ಎದೆಗಾರಿಕೆಯಿಂದ ಹೆದರಿಸಿದಾಗ ತಂತಾನೆ ಸ್ವರ್ಗ ಸುಖ; ಹ್ಯಾಟ್ಸಾಪ್ ಶ್ರೀ.ಭಾವಲಹರಿhttps://www.blogger.com/profile/13325178105842607652noreply@blogger.comtag:blogger.com,1999:blog-2086926800529321613.post-84975616212810177902013-09-01T10:21:00.808+05:302013-09-01T10:21:00.808+05:30ಸಖತ್ತಾಗಿದೆ ಬೇತಾಳನ ಕತೆ..
ನಗು ನಗುತಾ ನಲಿ, ನಲಿ ಏನೇ ಆಗ...ಸಖತ್ತಾಗಿದೆ ಬೇತಾಳನ ಕತೆ.. <br />ನಗು ನಗುತಾ ನಲಿ, ನಲಿ ಏನೇ ಆಗಲಿ.. ಅನ್ನೋ ಹಾಡು ನೆನಪಾಯಿತು.. ಬೇತಾಳನ ಕತೆಯ ಉಲ್ಟಾ ರೂಪ ಇಷ್ಟವಾಯಿತು... ಸದಾ ಏನಾದ್ರೂ ಹೊಸತನ್ನ ಮಾಡ್ತಿರೋ ನಿಮ್ಮೀ ಪ್ರಯತ್ನಗಳೇ ಖುಷಿ ಕೊಡುತ್ವೆ ಶ್ರೀಕಾಂತ್ ಜೀ .. :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-2086926800529321613.post-80184271873299793072013-08-30T12:39:35.929+05:302013-08-30T12:39:35.929+05:30....................... naanishtu barediddu artha.......................... naanishtu barediddu arthavaagide andukollutteeni... <br /><br />ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-2086926800529321613.post-27945652260397900862013-08-28T17:08:24.737+05:302013-08-28T17:08:24.737+05:30Very Inspirational !!! Namma Kannallu ದೇವಗಂಗೆ ಹರ...Very Inspirational !!! Namma Kannallu ದೇವಗಂಗೆ ಹರಿಯಿತು... "Srividhyanoreply@blogger.comtag:blogger.com,1999:blog-2086926800529321613.post-3197029064970529872013-08-28T15:54:30.691+05:302013-08-28T15:54:30.691+05:30ನಿಜವಾಗಿಯು ಸುಂದರವಾಗಿ ಹೆಣೆದ ಬೇತಾಳ ಕಥೆ, ನನ್ನನ್ನು ಬಾಲ್...ನಿಜವಾಗಿಯು ಸುಂದರವಾಗಿ ಹೆಣೆದ ಬೇತಾಳ ಕಥೆ, ನನ್ನನ್ನು ಬಾಲ್ಯದ ದಿನಗಳಿಗೆ ಕೊಂಡೊಯ್ದದ್ದು ಸೂರ್ಯ ಪೂರ್ವದಲ್ಲಿ ಮೂಡಿದಷ್ಟೆ ಸತ್ಯ. ಶಾಲೆಯಲ್ಲಿ ಗುರುಗಳು ಹೇಳಿದ ಕಥೆ ನೆನಪಾಗಿ ಬಾವುಕನಾಗಿ ನನ್ನ ಶಿಕ್ಷಕರಿಗೆ ನಮಿಸಿದ್ದು ನಿಮ್ಮ ಕಥೆಗೆ ನಾನು ತಿಳಿಸುವ ಅಭಿಮಾನ.<br /><br />ನಿನಗಿದೊ ನನ್ನ ಧನ್ಯವಾದ. <br /><br />ವಿಕ್ರಮ ಬೇತಾಳ ಕಥೆ ಕೇಳದ ಜನಗಳು ಇದನ್ನೇನಾದರು ಓದಿದರೆ ಬೇತಾಳ ಕಥೆಯನ್ನು ಉಲ್ಟಾ ಪಲ್ಟಾವಾಗಿ ಅರ್ಥೈಸಿಕೊಳ್ಳುವುದಂತು ಪಕ್ಕ. ಸರಳವಾಗಿ ಅರ್ಥೈಸಿಕೊಳ್ಳಬಹುದಾದ ಕಥೆ, ನಿರೂಪಣೆಯಲ್ಲಿ ವರ್ಣಿಸಲಸಾಧ್ಯವಾದ ನಿಖರತೆ.<br /><br /> ಅದ್ಭುತ.Vinayak Bhagwathttps://www.blogger.com/profile/03998939383429894093noreply@blogger.comtag:blogger.com,1999:blog-2086926800529321613.post-22667639848723020272013-08-26T21:15:44.899+05:302013-08-26T21:15:44.899+05:30ಸಹೋದರಿ ಸ್ವರ್ಣ ಬಹಳ ದಿನಗಳಾದ ಮೇಲೆ ನನ್ನ ಪರ್ಪಂಚಕ್ಕೆ ಬಂ...ಸಹೋದರಿ ಸ್ವರ್ಣ ಬಹಳ ದಿನಗಳಾದ ಮೇಲೆ ನನ್ನ ಪರ್ಪಂಚಕ್ಕೆ ಬಂದಿದ್ದೀರಾ ಕುಶಿಯಾಯಿತು.. ಧನ್ಯವಾದಗಳು ನಿಮ್ಮ ಹಾರೈಕೆಗೆ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-59456080237252518092013-08-26T21:14:24.309+05:302013-08-26T21:14:24.309+05:30 ಜೀವನವೇ ಒಂದು ಕಾನನ ಅದರಲ್ಲಿ ಸಿಗೋದು ಕವನ. ಅದನ್ನ ಹಾಡಿಕೊ... ಜೀವನವೇ ಒಂದು ಕಾನನ ಅದರಲ್ಲಿ ಸಿಗೋದು ಕವನ. ಅದನ್ನ ಹಾಡಿಕೊಂಡು ಸಾಗುವ ಹಾದಿಯಲ್ಲಿ ಸಿಗುವ ನಲಿವಿನ ಜೀವನವೇ ಒಂದು ನಂದನವನ.. ನಕ್ಕರೆ ನಕ್ಕರೆ ಸಕ್ಕರೆ ಅಲ್ಲವೇ.. ಸುಂದರ ಅನಿಸಿಕೆ ಬಿ ಪಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-81515844894652872502013-08-26T21:12:13.672+05:302013-08-26T21:12:13.672+05:30ಧನ್ಯವಾದಗಳು ಡಾಕ್ಟರ್.. ನಿಮ್ಮ ಕೊಳಲ ಗಾನದ ಸವಿಗಾನದಲ್ಲಿ ಮ...ಧನ್ಯವಾದಗಳು ಡಾಕ್ಟರ್.. ನಿಮ್ಮ ಕೊಳಲ ಗಾನದ ಸವಿಗಾನದಲ್ಲಿ ಮೈ ಮರೆತ ಕ್ಷಣ ಮೂಡಿಬಂತು ಈ ಲೇಖನSrikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-90103080552459632332013-08-26T21:10:40.907+05:302013-08-26T21:10:40.907+05:30ಸೂಪರ್ ಬದರಿ ಸರ್... ಹೊಗಳಿಕೆಯಲ್ಲೂ ಎಂತಹ ನಾಜೂಕುತನ ನಿಮ್ಮ...ಸೂಪರ್ ಬದರಿ ಸರ್... ಹೊಗಳಿಕೆಯಲ್ಲೂ ಎಂತಹ ನಾಜೂಕುತನ ನಿಮ್ಮದು.. ಕಲಿಯುತ್ತಲೇ ಇರುವ ಯುಗ ಇದು.. ಹಾಗೆಯೇ ಕಲಿಯುಗವಾಗಿದೆ.. ಎಲ್ಲರಿಂದಲೂ ಕಲಿತು, ಎಲ್ಲರ ಜೊತೆಯಲ್ಲೂ ಕಲೆತು ಬಾಳುವ ಬಾಳೇ ಸುಂದರ. ಧನ್ಯವಾದಗಳು ಬದರಿ ಸರ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-89960687333351751002013-08-26T21:07:17.527+05:302013-08-26T21:07:17.527+05:30ನಿಮ್ಮ ಮಾತು ನಿಜ.. ನಗುವಿದ್ದರೆ ದಿನಕರನೂ ತಂಪಾಗುತ್ತಾನೆ ಅ...ನಿಮ್ಮ ಮಾತು ನಿಜ.. ನಗುವಿದ್ದರೆ ದಿನಕರನೂ ತಂಪಾಗುತ್ತಾನೆ ಅಂತಾರೆ.. ಮನದಾಳದಲ್ಲಿದ್ದ ಕೆಲವು ಭಾವಗಳು ಅಕ್ಷರಗಳ ರೂಪದಲ್ಲಿ ಎದುರಾದಾಗ ಸಿಗುವ ಸಂತಸಕ್ಕೆ ಪಾರವೇ ಇಲ್ಲ... ಸುಂದರ ಅನಿಸಿಕೆ ನಿಮ್ಮದು ಧನ್ಯವಾದಗಳು ಬಾಲೂ ಸರ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-76220354723148860562013-08-26T12:33:11.596+05:302013-08-26T12:33:11.596+05:30ಮಗಳ ಆಶಯ ಈಡೇರಲಿ. ಚಂದದ ಕಥೆ.ಮಗಳ ಆಶಯ ಈಡೇರಲಿ. ಚಂದದ ಕಥೆ.Swarnahttps://www.blogger.com/profile/07755878001911618838noreply@blogger.comtag:blogger.com,1999:blog-2086926800529321613.post-80646503770985071682013-08-25T16:08:43.247+05:302013-08-25T16:08:43.247+05:30ಸೂಪರ್ ಶ್ರೀಕಾಂತಣ್ಣ ...
ನನ್ನ ಮಟ್ಟಿಗಂತೂ ಬರಿಯ ಕಥೆಯಾಗಿ...ಸೂಪರ್ ಶ್ರೀಕಾಂತಣ್ಣ ...<br /><br />ನನ್ನ ಮಟ್ಟಿಗಂತೂ ಬರಿಯ ಕಥೆಯಾಗಿಲ್ಲ ಈ ಕಥೆ :)<br /><br />ಇಷ್ಟೆ ಹೇಳಬಲ್ಲೆ ನಾನಿಲ್ಲಿ ....Anonymoushttps://www.blogger.com/profile/09286939670787725768noreply@blogger.comtag:blogger.com,1999:blog-2086926800529321613.post-34013807288705228082013-08-25T09:55:39.997+05:302013-08-25T09:55:39.997+05:30ಕಥೆ ಚೆನ್ನಾಗಿ ಮೂಡಿ ಬಂದಿದೆ.ಇನ್ನಷ್ಟು ಇಂತಹ ಬದುಕನ್ನು ಉನ...ಕಥೆ ಚೆನ್ನಾಗಿ ಮೂಡಿ ಬಂದಿದೆ.ಇನ್ನಷ್ಟು ಇಂತಹ ಬದುಕನ್ನು ಉನ್ನತಿಗೆ ಒಯ್ಯುವ ಕಥೆಗಳು ಬರಲಿ. :-)Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-2086926800529321613.post-65170283919042665842013-08-25T08:09:41.957+05:302013-08-25T08:09:41.957+05:30'ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ'...'ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳಿಗೆ' ಎನ್ನುವಂತೆ, ಈ ಕಥೆಯ ಮೂಲಸತ್ವವೇ - <br />"ಹಾಗೆಯೇ ಕಷ್ಟ ನಷ್ಟಗಳು ಬಂದಾಗ ನಗುವನ್ನು ಮರೆತು ಬಿಟ್ಟರೆ ನಗುವೇ ನಮ್ಮನ್ನು ಮರೆತು ಬಿಡುತ್ತದೆ.."<br />ಬದುಕಿನಲ್ಲಿ 'ಸಾವಿರ ನದಿಗಳಿಗೆಲ್ಲ ಒಂದೇನೆ ಸಾಗರ' ಎನ್ನುವ ತಾತ್ವಿಕತೆ ರೂಡಿಯಾದ ದಿನ <br />'ರಮ್ಯ ಚೈತ್ರ ಕಾಲ...' <br /><br />ಕೆಲಸ ಮಾಡುವ ಸಂಸ್ಥೆ ಅಥವಾ ಮನೆಯ ವಾತಾವರಣ ನಮ್ಮ 'ನಿಜವಾದ ನಗೆಗೆ' ಕಡಿವಾಣ ಹಾಕುತಿದೆ ಅನಿಸಿದಾಗಲೆಲ್ಲ 'ನಗಲಾರದೇ ಅಳಲಾರದೇ ತೊಳಲಾಡಿದೆ ಜೀವ' ಎಂದು ಆಗಿಬಿಡುತ್ತದೆ ನಮಗೆ. <br /><br />ಒಳ್ಳೆಯ personality development instructor ನಮ್ಮ ಶ್ರೀಮಾನ್. <br /><br />ಇನ್ನೂ ಮುಂದೆ ನಾನು ''ನಿಜವಾದ ನಗೆ'ಯನ್ನ ಶತ ಪ್ರಯತ್ನ ಮಾಡಿ ಒಲಿಸಿಕೊಳ್ಳುತ್ತೇನೆ. ಯಾವ ಬೇತಾಳದಂತಹ ಅನಾವಶ್ಯಕ ಚಿಂತೆಗಳು ಹೆಗಲು ಅಥವಾ ತಲೆಗೆ ಏರದಂತೆ ಎಚ್ಚರವಹಿಸುತ್ತೇನೆ. <br /><br />ಆಮೇಲಿನದೆಲ್ಲ, 'ನಕ್ಕರೇ ಸ್ವರ್ಗ..' <br /><br />ಹೂರಣಕ್ಕೆ 50 ಅಂಕಗಳು + ಶೈಲಿಗೆ ಉಳಿದ 50 ಅಂಕಗಳು. Badarinath Palavallihttps://www.blogger.com/profile/06134535730447920619noreply@blogger.com