tag:blogger.com,1999:blog-2086926800529321613.post2928309436479559427..comments2024-03-27T20:19:41.857+05:30Comments on Sri-Parpancha: ಕಗ್ಗ ರಸಧಾರೆಯ ಮೂರನೇ ಸಂಪುಟ!!!Srikanth Manjunathhttp://www.blogger.com/profile/04152086368173454221noreply@blogger.comBlogger1125tag:blogger.com,1999:blog-2086926800529321613.post-21869242581068900272015-09-30T22:43:34.804+05:302015-09-30T22:43:34.804+05:30"ನಿನ್ನ ನಾಮವನ್ನು ಉಚ್ಚರಿಸಿದಾಗ ಮಾನವ ಜಗತ್ತಿಗೆ ತಮ್..."ನಿನ್ನ ನಾಮವನ್ನು ಉಚ್ಚರಿಸಿದಾಗ ಮಾನವ ಜಗತ್ತಿಗೆ ತಮ್ಮ ಮಂಕಿನ ಅರಿವಾಗುತ್ತದೆ.." ಸರಿಯಾಗಿ ಹೇಳಿದ್ದಿರಿ. ರವಿಯವರ ಈ ತಪ್ಪಸ್ಸನ್ನು ಮನ ತುಂಬಿ ಮೆಚ್ಚುತ್ತೇನೆ. ಕಗ್ಗವನ್ನು ಓದಿದಷ್ಟು ಸಲ ಹೊಸ ಅರ್ಥಗಳು ಅರಿವಾಗುತ್ತೆ, ಅಂತಹದನ್ನು ವಿವರಿಸುವುದಕ್ಕೆ ತುಂಬಾ ಸಂಯಮ ಮತ್ತೆ ಶ್ರದ್ಧೆ ಬೇಕು. ಆ ಸಾಹಸವನ್ನು ಗುರುತಿಸಲು ನಿಮ್ಮಂತ ಓದುಗರು ಬೇಕು. ನಾಲ್ಕನೆಯ ಭಾಗಕ್ಕೆ ಕಾತರರಾಗಿದ್ದಿವಿ. Nivedita Chirantanhttps://www.blogger.com/profile/08913092002722637600noreply@blogger.com