tag:blogger.com,1999:blog-2086926800529321613.post2344226637808291125..comments2024-03-27T20:19:41.857+05:30Comments on Sri-Parpancha: ಏನು ಮಾಡಲಿ ನಾನು ಏನು ಹೇಳಲಿ....ಬ್ಲಾಗಿಗರ ಜೊತೆಯಲ್ಲಿ ಕಳೆದ ಕೆಲವು ಕ್ಷಣSrikanth Manjunathhttp://www.blogger.com/profile/04152086368173454221noreply@blogger.comBlogger26125tag:blogger.com,1999:blog-2086926800529321613.post-72305841059222206402012-12-09T22:40:25.400+05:302012-12-09T22:40:25.400+05:30ಸರ್ಜಿ...ಇದು ಅನ್ಯಾಯ.ಬೆಂಗಳೂರಿಗೆ ಬಂದಿದ್ದೀರಾ.ಒಂದು ಮೆಸೇ...ಸರ್ಜಿ...ಇದು ಅನ್ಯಾಯ.ಬೆಂಗಳೂರಿಗೆ ಬಂದಿದ್ದೀರಾ.ಒಂದು ಮೆಸೇಜ್ ಇಲ್ಲ...ಇರಲಿ...ಮತ್ತೆ ಬಂದಾಗ ಭೇಟಿ ಮಾಡುವ...ಬ್ಲಾಗ್ ಲೋಕ ಕೊಟ್ಟ ಅನೇಕ ಸುಂದರ ತಾರೆಗಳಲ್ಲಿ ಒಬ್ಬರಾದ ನಿಮ್ಮನ್ನು ನೋಡುವ ಅವಕಾಶ ನಮಗೂ ಸಿಗಲಿ..ಧನ್ಯವಾದಗಳು ಅಶೋಕ್ ಸರ್...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-71709848595040789032012-12-09T22:38:49.007+05:302012-12-09T22:38:49.007+05:30ಪಿ.ಎಸ್ ನಿಮ್ಮ ಪ್ರತಿಕ್ರಿಯೆ..ಅವಕಾಶಗಳು ಖಂಡಿತ ಬರುತ್ತವೆ....ಪಿ.ಎಸ್ ನಿಮ್ಮ ಪ್ರತಿಕ್ರಿಯೆ..ಅವಕಾಶಗಳು ಖಂಡಿತ ಬರುತ್ತವೆ....ನಿಮ್ಮೆಲ್ಲರ ಇನ್ನೊಮ್ಮೆ ಭೇಟಿ ಮಾಡುವ ತವಕ ನನಗೂ ಇದೆ.ಪ್ರತಿಕ್ರಿಯೆಗೆ ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-43342144452561314772012-12-09T22:23:05.863+05:302012-12-09T22:23:05.863+05:30ಏನ್ ಸರ್ ನಮಗೆ ಹೇಳೇ ಇಲ್ಲ.....ನಾನು ಬೆಂಗಳೂರಲ್ಲೇ ಇದ್ದು ...ಏನ್ ಸರ್ ನಮಗೆ ಹೇಳೇ ಇಲ್ಲ.....ನಾನು ಬೆಂಗಳೂರಲ್ಲೇ ಇದ್ದು ಮಿಸ್ ಮಾಡ್ಕೊಂಡೆ ನೋಡಿ....ಹೀಗೆಲ್ಲ ನಮ್ಮನ್ನು ಬಿಟ್ಟು ನೀವೆಲ್ಲಾ ಸೇರಿದರೆ ಹೊಟ್ಟೆ ಕಿಚ್ಚು ಆಗೋದು ನೋಡಿ.......ಹೊಟ್ಟೆ ಉರಿ ತರಿಸಿದ ಬರಹ.......ಬ್ಲಾಗಿಗರ ಈ ಬಂಧ ಹೀಗೆ ಮುಂದುವರಿಯಲಿ.....Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-2086926800529321613.post-24423129222290920272012-12-09T17:54:54.969+05:302012-12-09T17:54:54.969+05:30ಸಂತೋಷದ ಕ್ಷಣಗಳು ಬ್ರದರ್..
ಹೀಗೆ ಬ್ಲಾಗಿಗರನ್ನು ಸೇರುವ ಅವ...ಸಂತೋಷದ ಕ್ಷಣಗಳು ಬ್ರದರ್..<br />ಹೀಗೆ ಬ್ಲಾಗಿಗರನ್ನು ಸೇರುವ ಅವಕಾಶ ನನಗೆಂದು ಸಿಗುವುದೋ ಎಂಬ ತವಕದಲ್ಲಿದ್ದೇನೆ..ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-2086926800529321613.post-77394405448330884582012-12-09T16:31:24.661+05:302012-12-09T16:31:24.661+05:30ಸ್ನೇಹಾನೆ ಆ ದ್ಯಾವ್ರು ತಂದ ಆಸ್ತಿ ನಮ್ಮ ಬ್ಲಾಗ್ ಲೋಕಕ್ಕೆ....ಸ್ನೇಹಾನೆ ಆ ದ್ಯಾವ್ರು ತಂದ ಆಸ್ತಿ ನಮ್ಮ ಬ್ಲಾಗ್ ಲೋಕಕ್ಕೆ...ಬರಹಗಳೇ ಉಸಿರು...ಸುಂದರ ಪ್ರತಿಕ್ರಿಯೆ ಸುದೀಪ.Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-34477663367512477712012-12-09T16:28:20.113+05:302012-12-09T16:28:20.113+05:30ಗೆಳೆತನಕ್ಕೆ ದುರ್ಯೋಧನ, ಕರ್ಣ ಸಾಕ್ಷಿ...ಜೋಡಿ ಜೀವಕ್ಕೆ ಗಂ...ಗೆಳೆತನಕ್ಕೆ ದುರ್ಯೋಧನ, ಕರ್ಣ ಸಾಕ್ಷಿ...ಜೋಡಿ ಜೀವಕ್ಕೆ ಗಂಡ ಭೇರುಂಡ ಸಾಕ್ಷಿ...ಒಬ್ಬರಿಗೊಬ್ಬರು ಒಡನಾಡಿ ಮಾತ್ರ ಅಲ್ಲದೆ ಪ್ರತಿಕ್ರಿಯೆ ಮಾಡುವಾಗ ಕೂಡ ಗೆಳೆತನ ಹಂಚಿಕೊಳ್ಳುವ ಅಪರೂಪದ ಗೆಳೆಯರು ಸತೀಶ್ ಹಾಗು ರಾಘವ...<br />ರಾಘವ ಅವರೇ..ನಿಮ್ಮ ಪ್ರತಿಕ್ರಿಯೆಯಲ್ಲಿ ನನ್ನ ನೆಚ್ಚಿನ ಅಣ್ಣಾವ್ರ ಚಿತ್ರಗಳು ನುಸುಳಿಸಿರುವುದು ಸಕತ್...ಹೌದು ನೀವು ಹೇಳಿದ ಭಾಗ್ಯವಂತರು ನಾವೇ ಭಾಗ್ಯವಂತರು ಹಾಡು ಸರಿ ಹೋಗುತಿತ್ತು...ನಮ್ಮದು ಜನ್ಮ ಜನ್ಮಾಂತರದ ಸಂಬಂಧ ಎನ್ನುವ ಸಂತಸ ಬಂದಾಗ...ಭಾಗ್ಯವಂತರು ಕಾಣದಾಯಿತು...ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-440586906915284872012-12-09T16:24:49.728+05:302012-12-09T16:24:49.728+05:30"ಸರ" ವಿರಲಿ..."ಸರ"ಸವಿರಲಿ...ನೇ&q..."ಸರ" ವಿರಲಿ..."ಸರ"ಸವಿರಲಿ...ನೇ"ಸರ" ಇರಲಿ...ಆದರೆ ಬೇಸರ ಎಂದಿಗೂ ಬೇಡ ಗೆಳೆಯ...ಯುಗಾದಿ ಮರಳಿ ಬರುವ ಹಾಗೆ..ಈ ತರಹದ ಭೇಟಿ ಕೂಡ ಮರಳಿ ಸಿಗುತ್ತದೆ..ಸುಂದರ ಪ್ರತಿಕ್ರಿಯೆ...ಖುಷಿ ನೀಡುತ್ತದೆ.ಧನ್ಯವಾದಗಳು ಸತೀಶ್Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-90916105973900969242012-12-09T16:20:59.273+05:302012-12-09T16:20:59.273+05:30ಧನ್ಯವಾದಗಳು ರೂಪ..ನಿಮ್ಮೆಲ್ಲರನ್ನು ಭೇಟಿ ಮಾಡಿದ್ದು ನಮಗೂ ...ಧನ್ಯವಾದಗಳು ರೂಪ..ನಿಮ್ಮೆಲ್ಲರನ್ನು ಭೇಟಿ ಮಾಡಿದ್ದು ನಮಗೂ ಸಂತಸದಾಯಕ ವಿಷಯ...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-35857447119650831732012-12-09T16:18:48.498+05:302012-12-09T16:18:48.498+05:30ಒಮ್ಮೆ ಬೇಸರ ಮಾಡಿಕೊಂಡರೆ ಎರಡು ಬಾರಿ ಬೇಸರವಾಗುತ್ತೆ ಎನುವು...ಒಮ್ಮೆ ಬೇಸರ ಮಾಡಿಕೊಂಡರೆ ಎರಡು ಬಾರಿ ಬೇಸರವಾಗುತ್ತೆ ಎನುವುದಕ್ಕೆ ಗಿರೀಶ್ ಕಳಿಸಿರುವ ಎರಡು ಸಂದೇಶಗಳೇ ಸಾಕ್ಷಿ...ಜನನಿಯಾ ಬಳಿ ಇದ್ದಾಗ ಎಂತಹ ಬೇಸರ ಗಾಳಿಗೆ ತೋರಿ ಹಳೆ ಬೀಡಾಗುತ್ತದೆ..ಧನ್ಯವಾದಗಳು ಗಿರೀಶ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-1233662667088880432012-12-09T16:18:29.660+05:302012-12-09T16:18:29.660+05:30ಒಮ್ಮೆ ಬೇಸರ ಮಾಡಿಕೊಂಡರೆ ಎರಡು ಬಾರಿ ಬೇಸರವಾಗುತ್ತೆ ಎನುವು...ಒಮ್ಮೆ ಬೇಸರ ಮಾಡಿಕೊಂಡರೆ ಎರಡು ಬಾರಿ ಬೇಸರವಾಗುತ್ತೆ ಎನುವುದಕ್ಕೆ ಗಿರೀಶ್ ಕಳಿಸಿರುವ ಎರಡು ಸಂದೇಶಗಳೇ ಸಾಕ್ಷಿ...ಜನನಿಯಾ ಬಳಿ ಇದ್ದಾಗ ಎಂತಹ ಬೇಸರ ಗಾಳಿಗೆ ತೋರಿ ಹಳೆ ಬೀಡಾಗುತ್ತದೆ..ಧನ್ಯವಾದಗಳು ಗಿರೀಶ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-32699230953824652872012-12-09T16:15:53.877+05:302012-12-09T16:15:53.877+05:30ಬಿಡದಿ ತಟ್ಟೆ ಇಡ್ಲಿಗೆ, ರಾಮನಗರ ರೇಷ್ಮೆ ಗೂಡಿಗೆ.ಚನ್ನಪಟ್ಟ...ಬಿಡದಿ ತಟ್ಟೆ ಇಡ್ಲಿಗೆ, ರಾಮನಗರ ರೇಷ್ಮೆ ಗೂಡಿಗೆ.ಚನ್ನಪಟ್ಟಣ ಮರದ ಗೊಂಬೆಗಳಿಗೆ, ಮದ್ದೂರ್ ವಡೆಗೆ, ಮಂಡ್ಯ ಸಕ್ಕರೆಗೆ ಹೆಸರುವಾಸಿ..ಹಾಗೆ ನಮ್ಮ ಎಸ್.ಎಸ್ ಸುಂದರ ನಗೆಗೆ ಹೆಸರುವಾಸಿ..ಅದೇ ಪ್ರತಿಕ್ರಿಯೆಯಾಗಿದ್ದು ನಮಗೆ ಖುಷಿ...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-45558075929746892972012-12-09T16:14:16.238+05:302012-12-09T16:14:16.238+05:30ಎಸ್.ಪಿ..ಬೇಸರ ಬೇಡ...ಇನ್ನೊಮ್ಮೆ ಎಲ್ಲರೂ ಅವಕಾಶವಾದಾಗ ಸೇರ...ಎಸ್.ಪಿ..ಬೇಸರ ಬೇಡ...ಇನ್ನೊಮ್ಮೆ ಎಲ್ಲರೂ ಅವಕಾಶವಾದಾಗ ಸೇರುವ....Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-18766390178745538422012-12-09T16:13:16.504+05:302012-12-09T16:13:16.504+05:30ಚಿಕ್ಕಪ್ಪ.ಇದು ಬ್ಲಾಗಿಗರ ಕೂಟ ಒಂದು ರೀತಿ ಹೌದು..ಇನ್ನೊಂದು...ಚಿಕ್ಕಪ್ಪ.ಇದು ಬ್ಲಾಗಿಗರ ಕೂಟ ಒಂದು ರೀತಿ ಹೌದು..ಇನ್ನೊಂದು ರೀತಿಯಲ್ಲಿ ಅಲ್ಲ...ಅಜಾದ್ ಸರ್ ಕುವೈತ್ ಇಂದ ಇಲ್ಲಿ ಭೇಟಿ ನೀಡಿದ್ದ ಬಿಡುವಿನ ಸಮಯದಲ್ಲಿ ಎಲ್ಲರು ಸೇರಿದೆವು...ತುಂಬು ಮನಸಿನ ಹಾರೈಕೆಗಳಿಗೆ ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-26822592629033357972012-12-09T16:11:38.935+05:302012-12-09T16:11:38.935+05:30ಬದರಿ ಸರ್..ಕೆಲವೊಮ್ಮೆ ಕರೆಗಳು ಕೆರೆಯುವಂತೆ ಮಾಡುತ್ತವೆ..ಬ...ಬದರಿ ಸರ್..ಕೆಲವೊಮ್ಮೆ ಕರೆಗಳು ಕೆರೆಯುವಂತೆ ಮಾಡುತ್ತವೆ..ಬದುಕು ಸಾಗಲೇ ಬೇಕು...ಇನ್ನೊಮ್ಮೆ ಅವಕಾಶ ಇದ್ದೆ ಇರುತ್ತದೆ..ನಿರಾಶೆ ಬೇಡ..ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-66397092035317238792012-12-09T16:10:22.546+05:302012-12-09T16:10:22.546+05:30 ಸುಂದರ ಪ್ರತಿಕ್ರಿಯೆ..ಧನ್ಯವಾದಗಳು ಚಿನ್ಮಯ್...ಹೊಟ್ಟೆಯೊಳ... ಸುಂದರ ಪ್ರತಿಕ್ರಿಯೆ..ಧನ್ಯವಾದಗಳು ಚಿನ್ಮಯ್...ಹೊಟ್ಟೆಯೊಳಗೆ ಗುಡುಗುಡಿಸುವ ಪದಗಳು ಹೊರಬಂದಾಗಲೇ ಅದಕ್ಕೆ ಸಾರ್ಥಕತೆ...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-66873810799438303362012-12-09T13:12:23.504+05:302012-12-09T13:12:23.504+05:30ಶ್ರೀಕಾಂತ್...ಚಂದದ ಬರಹ...ಪ್ರೀತಿಯ ಸ್ನೇಹಿತರ ಸಂಗ ಇದ್ದರೆ...ಶ್ರೀಕಾಂತ್...ಚಂದದ ಬರಹ...ಪ್ರೀತಿಯ ಸ್ನೇಹಿತರ ಸಂಗ ಇದ್ದರೆ...ಇನ್ನ್ಯಾವ ಐಶ್ವರ್ಯ ಬೇಕಲ್ಲವೇ...?? Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2086926800529321613.post-75678932519359796572012-12-09T10:51:39.014+05:302012-12-09T10:51:39.014+05:30"ನನ್ನ ಮೆಚ್ಚಿನ ಅಪ್ಪಾಜಿ"ಯ ಹಾಡಿನೊಂದಿಗೆ ಪ್ರಾ... "ನನ್ನ ಮೆಚ್ಚಿನ ಅಪ್ಪಾಜಿ"ಯ ಹಾಡಿನೊಂದಿಗೆ ಪ್ರಾರಂಭಿಸಿದ ನಿಮ್ಮ ಈ ಬರಹ,<br /><br /> ಬ್ಲಾಗ್ ಲೋಕದ "ಒಡಹುಟ್ಟಿದವರ" ಹಾಗೆಯೇ ಇರುವ, "ಧ್ರುವತಾರೆ" ಗಳನ್ನ, ಇಂಥದೊಂದು "ಅಪೂರ್ವ ಸಂಗಮ"ವನ್ನ,<br /><br />ನೋಡಿ, ಓದಿ ತುಂಬಾ ಖುಷಿಯಾಯ್ತು ಶ್ರೀಕಾಂತ್ ಸಾರ್ :D <br /><br />"ಭಾಗ್ಯವಂತರು... ನಾವೇ ಭಾಗ್ಯವಂತರು...." ಹಾಡಿನೊಂದಿಗೆ ಮುಕ್ತಾಯಗೊಳಿಸಿದ್ದರೆ, ಐಸ್ ಕ್ರೀಮಿನ ಮೇಲೆ ಚೆರ್ರಿ ಹಣ್ಣನ್ನ ಇತ್ತಷ್ಟೇ ಆಕರ್ಷಕವಾಗಿರುತ್ತಿತ್ತು ;-)<br /><br />ಧನ್ಯವಾದಗಳು :-)Imranhttps://www.blogger.com/profile/17255006665899642440noreply@blogger.comtag:blogger.com,1999:blog-2086926800529321613.post-46581647167411397922012-12-08T19:49:13.178+05:302012-12-08T19:49:13.178+05:30ಶ್ರೀ ಸಾರ್..
ಬಹಳ ಮುದ ಕೊಟ್ಟ ಬರಹ.. :) :)
ಬ್ಲಾಗಿಗರೆಲ...ಶ್ರೀ ಸಾರ್..<br /><br />ಬಹಳ ಮುದ ಕೊಟ್ಟ ಬರಹ.. :) :)<br /><br />ಬ್ಲಾಗಿಗರೆಲ್ಲ ಭೇಟಿ ಆಗುವ ವಿಚಾರದ ಸಣ್ಣ ಸುಳಿವು ಸಿಕ್ಕಿದ್ದರೂ ಬರುವ ಪ್ರಯತ್ನ ನಡೆಸಬಹುದಿತ್ತು.. :( :(<br /><br />ಋಣಾನು ಬಂಧ ರೂಪೇಣ.. ಬ್ಯೂಗಲ್ ರಾಕ್ ಸಮನ್ವಯ.. ನಂಗೆ ಋಣ ಇರ್ಲಿಲ್ಲ ಅನ್ಸತ್ತೆ.. :(<br /><br />ಆದರು ನಿಮ್ಮ ಈ ಬರಹ ಕಂಡ ಮೇಲೆ ಅಲ್ಲೇ ನಿಮ್ಮ ಜೊತೆಯಲ್ಲೇ.. ನಿಮಗಾರಿಗೂ ಕಾಣದೆ ನಾ ಸುತ್ತಿ ಬಂದ ಸಾಕ್ಷಾತ್ ಅನುಭವಾಯಿತು.. :)<br /><br />ಆದರೆ ಕಲ್ಲಂಗಡಿ ಹಣ್ಣಿನ ಜ್ಯೂಸ್ ನ ಸ್ವಾದ ಮಾತ್ರ ಎಷ್ಟು ಪ್ರಯತ್ನ ಪಟ್ರೂ ಅಸ್ವಾಧಿಸೋಕಾಗ್ತಾ ಇಲ್ಲ.. ಇದೊಂದು ವಿಷಯದಲ್ಲಿ ಮಾತ್ರ ನನ್ನ ಪ್ರಯತ್ನ ನಂಗೆ ಅನ್ಯಾಯ ಮಾಡ್ತಾ ಇದೆ ಅಂದ್ರೆ ನೂರಕ್ಕೆ ನೂರು ಸುಳ್ಳಲ್ಲ.. :( :(<br /><br />ಅಷ್ಟು ದೂರದಿಂದ ಬಂದ ಆಜಾದ್ ಅಣ್ಣನನ್ನ ನೋಡೋ ಅವಕಾಶವನ್ನ.. ಇಷ್ಟೇ ಇಷ್ಟು ದೂರದಲ್ಲಿ.. ಇಷ್ಟೇ ಇಷ್ಟು negligency ಇಂದ miss ಮಾಡ್ಕೊಳ್ಳೋ ಹಾಗಾಯ್ತು. :( :(<br /><br />ಮತ್ತೆ ಎಲ್ಲರನ್ನು ನೋಡ್ಬೇಕು ಅಂದ್ರೆ ಮತ್ತೊಂದು ವಸಂತ ಕಾಲದಂತಾ ಸಮಯಕ್ಕೇನೆ ಕಾಯಬೇಕು... :( :(<br /><br />ಆ ಸಮಯ ಬೇಗ ಬರಲಿ ಅನ್ನೋದು ಸದ್ಯದ ಮಟ್ಟಿಗೆ ಬಹು ಮುಖ್ಯ ಆಶಯ.. :) :)<br /><br />ಬರಹ ಬಹಳಾನೇ ಹಿಡಿಸ್ತು.. :) :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-2086926800529321613.post-45017130620100948572012-12-08T13:51:44.438+05:302012-12-08T13:51:44.438+05:30nimmellara bhEti....santasa :).... Missed many of ...nimmellara bhEti....santasa :).... Missed many of them though....looking forward to meet you all soon again :).....<br />bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-2086926800529321613.post-21003921591781723892012-12-08T12:29:54.597+05:302012-12-08T12:29:54.597+05:30Naanu urinalli iruva kaarana miss maadikolluva haa...Naanu urinalli iruva kaarana miss maadikolluva haage ayithu.......ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-2086926800529321613.post-16916608757676883372012-12-08T12:26:58.018+05:302012-12-08T12:26:58.018+05:30Naanu urinalli iruva kaarana miss maadikolluva haa...Naanu urinalli iruva kaarana miss maadikolluva haage ayithu.......ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-2086926800529321613.post-91047988540098859932012-12-08T11:09:59.485+05:302012-12-08T11:09:59.485+05:30:):):):):):)Sulatha Shettyhttps://www.blogger.com/profile/04023039422249500895noreply@blogger.comtag:blogger.com,1999:blog-2086926800529321613.post-20184114261090476342012-12-08T11:04:30.186+05:302012-12-08T11:04:30.186+05:30Miss maadikonde..:( :( ... Miss maadikonde..:( :( ... ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-2086926800529321613.post-88685900036834565912012-12-08T10:11:19.232+05:302012-12-08T10:11:19.232+05:30ಆತ್ಮೀಯ ಶ್ರೀಕಾಂತ,
ಬ್ಲಾಗಿಗರ ಕೂಟ ಬೆಂಗಳೂರ...ಆತ್ಮೀಯ ಶ್ರೀಕಾಂತ,<br /> ಬ್ಲಾಗಿಗರ ಕೂಟ ಬೆಂಗಳೂರಿನ ಮಿತ್ರರಿಗೆ ಮಾಡಿದ್ದು, ಈ ಬ್ಲಾಗಿಗನಿಗೆ ತುಸು ನಿರಾಸೆ ಎನಿಸಿತು. ಏನೇ ಆದರು ಜೀವನೋತ್ಸಾಹ ಅಂದರೆ ಇದೇನೇ. ಬಾಳಿನ ಪ್ರತಿಕ್ಷಣವನ್ನು ಅನುಭವಿಸಿ ಬಿಡುವುದು. ತುಂಬಾ ಖುಷಿಯಾಗುತ್ತೆ ನಿನ್ನ ಲೇಖನ ಓದುವಾಗ. ಹೀಗೆ ಖುಷಿಯಾಗಿ ಸಾಗಲಿ ನಿನ್ನ ಪಯಣ.Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-2086926800529321613.post-29238541726699546782012-12-08T07:48:25.839+05:302012-12-08T07:48:25.839+05:30ನಿಮಗೆ ಆ ಹಾಡು ನೆನಪಾದರೆ ನನಗೆ ತಟ್ಟನೆ ನೆನಪಾದದ್ದು:
&quo...ನಿಮಗೆ ಆ ಹಾಡು ನೆನಪಾದರೆ ನನಗೆ ತಟ್ಟನೆ ನೆನಪಾದದ್ದು:<br />"ಮೂಗನ ಕಾಡಿದರೇನು" ಅಂತ! :(<br /><br />ಆಜಾದ್ ಸಾರ್ ಅವರನ್ನು ಜೊತೆಗೆ ನಿಮ್ಮೆಲ್ಲರನ್ನು ಭೇಟಿಯಾಗುವ ಸದಾವಕಾಶ ಮತ್ತೆ ಕಳೆದೆಕೊಂಡೆ. ಬಹಳ ಬೇಜಾರಾಯಿತು.<br /><br />ಆದರೇನು "ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ" ಎನ್ನುವಂತೆ ನಿಮ್ಮ ನೆನಪುಗಳೇ ನನಗೆ ಹಸಿರು.<br /><br />Badarinath Palavallihttps://www.blogger.com/profile/06134535730447920619noreply@blogger.com